ಶ್ರೀ ಎಚ್ ಕೆ ಪಾಟೀಲ ಸೇವಾ ತಂಡ ಗದಗ ಇದು ದಿನಾಂಕ 5 ಜುಲೈ 2022 ರಂದು ಸ್ಥಾಪನೆಯಾಯಿತು. ಇದು ಕೆಳಕಂಡ ಕಮಿಟಿ ಅಂದರೆ ಪೋಷಕರಾದ ಡಿ ಆರ್ ಪಾಟೀಲರು, ಗೌರವಾಧ್ಯಕ್ಷರಾದ ಎಸ್ ಆರ್ ನಾಗನೂರು, ಅಧ್ಯಕ್ಷರಾದ ಶ್ರೀ ಪ್ರಭು ಬುರಬುರೆ ಅವರನ್ನು ಒಳಗೊಂಡಂತೆ ಸರ್ವ ಸದಸ್ಯರ ಪರಿಶ್ರಮದಿಂದ ಶ್ರೀ ಸೇವಾ ತಂಡವು ಅಸ್ತಿತ್ವಕ್ಕೆ ಬಂತು. ಈ ಸೇವಾ ತಂಡದಲ್ಲಿ 19 ಜನ co-ordinator ಗಳು ಇದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಣೆಯಿಂದ ನಿಭಾಯಿಸುತ್ತಿದ್ದಾರೆ. ಇದು ಕೇವಲ ಒಂದು ತಂಡವಲ್ಲ, ಸಮಾಜ ಸೇವೆಯನ್ನು ಧ್ಯೇಯವನ್ನಾಗಿ ಮಾಡಿಕೊಂಡ ಒಂದು ಚಳವಳಿಯಾಗಿದೆ.
ದಿನಾಂಕ 15 ಆಗಸ್ಟ್ 2025 ರಂದು ಅಂಗಾಂಗ ದಾನ ಮಾಡಿ ಪ್